Karnataka political development: Is BJP afraid of telephone tapping of his leaders? As per sources, because of tapping fear, BJP is taking distance from the present political development.
ಇಬ್ಬರು ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಕೂಡಲೇ ಪಡೆದುಕೊಂಡಿದ್ದ ರಾಜಕೀಯ ಕಾವು, ಅಮಾವಾಸ್ಯೆಯ ಕಾರಣಕ್ಕೆ ಅಷ್ಟೇ ವೇಗದಲ್ಲಿ ತಣ್ಣಗಾಗಿದೆ.